ಸ್ಥಳೀಯ ಸುದ್ದಿ
Main News
Banner News

Quick Updates
View Allಮಂಜುನಾಥ ಹಡಪದ ನಿಧನ
- Vijay Shindur
- July 17, 2026
- 0
ಟ್ರ್ಯಾಕ್ಟರ್ ಪಲ್ಟಿ ಮಹಿಳೆ ಸಾವು, 8 ಜನರಿಗೆ ಗಾಯ..!
- Vijay Shindur
- July 16, 2026
- 0
ಕ್ರಷಿ ಸಾಲ ಭಾರ, ನೇಣಿಗೆ ಶರಣಾದ ಯುವ ರೈತ
- Vijay Shindur
- July 12, 2026
- 0
ಗಾನ ಮುಗಿಸಿದ ದಕ್ಷಿಣ ಭಾರತದ ಗಾನ ಕೋಗಿಲೆ
- Vijay Shindur
- July 11, 2026
- 0
News Highlights
View AllHot Topics
View Allಅಂಕಗಳ ಜೊತೆ ಸಂಸ್ಕಾರ ಕಲಿಸುವುದು ಪಾಲಕರ ಜವಾಬ್ದಾರಿ: ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ವೈ.ಎನ್. ಗೌಡರ
- Vijay Shindur
- June 28, 2026
- 0
ವಿಜಯ ಸಿಂಧೂರ,ಸುದ್ದಿಮುಂಡರಗಿ: "ಮಕ್ಕಳಿಗೆ ಕೇವಲ ಅಂಕ ಗಳಿಸುವುದನ್ನಷ್ಟೇ ಕಲಿಸದೇ, ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸುವ ಜವಾಬ್ದಾರಿಯನ್ನು ಪಾಲಕರು ಹೊರಬೇಕು. ಸಮಾಜದ ಮೌಢ್ಯಗಳನ್ನು ತೊರೆದು ಬದುಕುವ ಕಲೆ ಕಲಿಸಲು 'ಮಾನವ ಬಂಧುತ್ವ ವೇದಿಕೆ' ಅತ್ಯುತ್ತಮ ವೇದಿಕೆಯಾಗಿದೆ" ಎಂದು ವೈ. ಎನ್. ಗೌಡರ ಹೇಳಿದರು. ಇಲ್ಲಿನ ಕೆ. ಎಚ್. ಪಾಟೀಲ್ ಸಭಾ ಭವನದಲ್ಲಿ ಮಾನವ ಬಂಧುತ್ವ ವೇದಿಕೆ…
ರೈತರನ್ನು ಒಕ್ಕಲೆಬ್ಬಿಸಿ ಟೌನ್ಶಿಪ್ ಮಾಡುವುದಿಲ್ಲ : ಡಿಸಿಎಂ ಡಾ.ಜಿ.ಪರಮೇಶ್ವರ್
- Vijay Shindur
- June 26, 2026
- 0
ಬೆಂಗಳೂರು: ಬಿಡದಿಯಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಒತ್ತಾಯಪೂರ್ವಕವಾಗಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ, ಅವರು ಒಪ್ಪಿಗೆ ಸೂಚಿಸಿದ ಬಳಿಕವೇ ಜಮೀನು ಪಡೆದು ಟೌನ್ಶಿಪ್ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಬಿಡದಿ…
ಶಿಕ್ಷಣದ ಮಹತ್ವ ಅರಿವು – ‘ಸ್ವಚ್ಛ ಸುಂದರ ಹಸ್ತಾಕ್ಷರ ಅಭಿಯಾನ’ಕ್ಕೆ ಜಾಗೃತಿ
- Vijay Shindur
- June 24, 2026
- 0
ವಿಜಯ ಸಿಂಧೂರ ತಾಳಿಕೋಟೆ ತಾಲೂಕಿನ ಕಲಕೇರಿ ಬಸವೇಶ್ವರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಜಾಗೃತಿ ಹಾಗೂ ‘ಸ್ವಚ್ಛ ಸುಂದರ ಹಸ್ತಾಕ್ಷರ ಅಭಿಯಾನ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಪ್ರವೀಣ ಬಿರಾದಾರ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ, ಓದುವ ಅಭ್ಯಾಸ ಹಾಗೂ ಉತ್ತಮ ಹಸ್ತಾಕ್ಷರದ ಅಗತ್ಯತೆ ಕುರಿತು ಸಮಗ್ರವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ…
ಗ್ರಾಮೀಣ ರೈತರ ಸಮಸ್ಯೆ ಆಲಿಸಿದ, ಜನಪರ ನಾಯಕ ಚಂದ್ರಶೇಖರ್ ಬಿ. ಟಿ
- Vijay Shindur
- June 24, 2026
- 0
ವಿಜಯ ಸಿಂಧೂರ, ಲಕ್ಷ್ಮೇಶ್ವರ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹಾಗೂ 1008 ಬಡ ರೈತರ ಕಲ್ಯಾಣೋತ್ಸವ ನೆರವೇರಿಸಿದ ಕಲ್ಯಾಣ ಪುರುಷ ಬಿ.ಟಿ ಚಂದ್ರಶೇಖರ್ ಅವರು ಬುಧವಾರ ಶಿರಹಟ್ಟಿ ತಾಲೂಕಿನ ಛಬ್ಬಿ ,ವರವಿ ಗ್ರಾಮದ ಸಮಸ್ತ ರೈತರ ಸಭೆ ಸೇರಿಸಿ, ರೈತರ ಸಮಸ್ಯೆ ಕುಂದುಕೊರತೆಗಳನ್ನು…
The Bulletin
View Allಟ್ರ್ಯಾಕ್ಟರ್ ಪಲ್ಟಿ ಮಹಿಳೆ ಸಾವು, 8 ಜನರಿಗೆ ಗಾಯ..!
- Vijay Shindur
- July 16, 2026
- 0
ವಿಜಯ ಸಿಂಧೂರ, ಸುದ್ದಿ ಗದಗ : ಸಹೋದರನ ಮಗಳ ಶುಭ ಕಾರ್ಯದಲ್ಲಿ ಪಾಲ್ಗೊಳ್ಳುವ ಸಂಭ್ರಮದಲ್ಲಿದ್ದ ಕುಟುಂಬವೊಂದು ಭೀಕರ ರಸ್ತೆ ಅಪಘಾತಕ್ಕೆ…
ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡ ವೀರಣ್ಣ ಪವಾಡದ ಅವರ ಮನೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ಸಂಭ್ರಮ
- Vijay Shindur
- July 14, 2026
- 0
ವಿಜಯ ಸಿಂಧೂರ, ಸುದ್ದಿ ಲಕ್ಷ್ಮೇಶ್ವರ "ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಯ ಸಂಭ್ರಮಅದರಂತೆ ಲಕ್ಷ್ಮೇಶ್ವರ ಸಮೀಪದ…
ಕ್ರಷಿ ಸಾಲ ಭಾರ, ನೇಣಿಗೆ ಶರಣಾದ ಯುವ ರೈತ
- Vijay Shindur
- July 12, 2026
- 0
ವಿಜಯ ಸಿಂಧೂರ, ರೋಣ ಕ್ರಷಿ, ಕುಟುಂಬದ ನಿರ್ವಹಣೆಗಾಗಿ ಮಾಡಿದ ಸಾಲ ಭಾರವಾಗಿ, ಸಾಲದಿಂದ ಮುಕ್ತಿ ಸಾಧ್ಯವಿಲ್ಲ ಎಂದು ಮನನೊಂದು ಯುವ…
ಗಾನ ಮುಗಿಸಿದ ದಕ್ಷಿಣ ಭಾರತದ ಗಾನ ಕೋಗಿಲೆ
- Vijay Shindur
- July 11, 2026
- 0
ವಿಜಯ ಸಿಂಧೂರ, ಸುದ್ದಿ ಗಾನ ಕೋಗಿಲೆ, ಗಾನ ಸರಸ್ವತಿ ಖ್ಯಾತಿಯ ಹಿರಿಯ ಗಾಯಕಿ ಪದ್ಮಭೂಷಣ ಎಸ್.ಜಾನಕಿ ಇನ್ನು ನೆನಪು ಮಾತ್ರ.…
33 ದಿನಗಳ ಶಿವಯೋಗ ಸಮಾಧಿ ಬಳಿಕ ರಾಚೋಟೇಶ್ವರ ಶ್ರೀಗಳು ಅಸ್ವಸ್ಥ..! ಗದಗ ಜಿಲ್ಲಾಸ್ಪತ್ರೆಗೆ ದಾಖಲು
- Vijay Shindur
- July 6, 2026
- 0
"33 ದಿನಗಳ ಸಮಾಧಿ ಬಳಿಕ…""ಶ್ರೀಗಳು ಅಸ್ವಸ್ಥ..!"ಆತಂಕ ಬೇಡ ಎಂದ ವೈದ್ಯರು..! ವಿಜಯ ಸಿಂಧೂರ ಸುದ್ದಿ ಗದಗ ಜಿಲ್ಲೆಯ ಅಂತೂರು-ಬೆಂತೂರು ಮಠದಲ್ಲಿ…
ಜಕ್ಕಲಿಯಲ್ಲಿ ರೂ.3 ಕೋಟಿ ಅನುದಾನದ ಶ್ರೀ ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ಭವನಕ್ಕೆ ಭೂಮಿ ಪೂಜೆ
- Vijay Shindur
- July 4, 2026
- 0
ವಿಜಯ ಸಿಂಧೂರ ನರೇಗಲ್ಲ, ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಹೋರಾಟಗಾರ ಹಾಗೂ ಕನ್ನಡ ನಾಡು-ನುಡಿಯ ಅಭಿಮಾನಿಯಾಗಿದ್ದ ದಿವಂಗತ ಅಂದಾನಪ್ಪ ದೊಡ್ಡಮೇಟಿಯವರ…
News Briefing
View AllCurrent Affairs
View Allವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳಷ್ಟೇ ಸಾಲದು, ಸಂಸ್ಕಾರ ಮತ್ತು ರೀತಿ-ನೀತಿಗಳು ಮುಖ್ಯ: ಡಾ. ಪ್ರಕಾಶ. ಎನ್.ನರಗುಂದ
- Vijay Shindur
- August 2, 2026
- 0
ವಿಜಯ ಸಿಂಧೂರ ತಾಳಿಕೋಟೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗಳಿಸುವ ಅಂಕಗಳಷ್ಟೇ ಅಲ್ಲದೆ, ಜೀವನದಲ್ಲಿ ಉತ್ತಮ ಸಂಸ್ಕಾರ, ಧರ್ಮದ ಹಾದಿ ಹಾಗೂ ಹಿರಿಯರಿಗೆ ಗೌರವ ನೀಡುವ ರೀತಿ-ನೀತಿಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಮುದ್ದೇಬಿಹಾಳದ ಪ್ರಾಧ್ಯಾಪಕರಾದ ಡಾ. ಪ್ರಕಾಶ. ಎನ್.ನರಗುಂದ ಅಭಿಪ್ರಾಯಪಟ್ಟರು .ಸ್ಥಳೀಯ ಎಸ್ಕೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಪ್ರತಿಭಾ…
ಭೀಮರಾಜ ಸೇನೆಗೆ ಸಾಗರ (ಸಾಬಪ್ಪ) ಪಿ. ತಳವಾರ ನೇಮಕ
- Vijay Shindur
- August 2, 2026
- 0
ವಿಜಯ ಸಿಂಧೂರ ವಿಜಯಪುರ ಭೀಮರಾಜ ಸೇನೆಯ ನೂತನ ಪದಾಧಿಕಾರಿಯಾಗಿ ಸಾಗರ (ಸಾಬಪ್ಪ) ಪಿ. ತಳವಾರ ಅವರನ್ನು ಆಯ್ಕೆ ಮಾಡಲಾಗಿದೆ. ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ಆಯ್ಕೆ ಪ್ರಕ್ರಿಯೆ ನೆರವೇರಿತು. ಸಭೆಯಲ್ಲಿ ಭೀಮರಾಜ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಕಾಂತ್ ಬಿಜಾಪುರ ಹಾಗೂ ರಾಜ್ಯಾಧ್ಯಕ್ಷರಾದ ಶಿವು ನಾಟಿಕರ್ ಅವರು ಉಪಸ್ಥಿತರಿದ್ದು, ಆಯ್ಕೆ ಪ್ರಕ್ರಿಯೆಗೆ…
- Vijay Shindur
- July 25, 2026
- 0
ಹೃದಯಾಘಾತ ಶಿಕ್ಷಕಿ ಸಾವು ವಿಜಯ ಸಿಂಧೂರ, ಬೆಂಗಳೂರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ ಐಆರ್) ಕರ್ತವ್ಯದಲ್ಲಿದ್ದ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯು ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಮಂತ ಕುಮಾರಿ (೪೪) ಮೃತ ಶಿಕ್ಷಕಿ. ಇತ್ತೀಚೆಗೆ ಬಿಎಲ್ಒ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇದರ ಬೆನ್ನಲ್ಲೇ ಮಧುಮೇಹ,ರಕ್ತದೊತ್ತಡ ಹೆಚ್ಚಾಗಿ ತೀವ್ರ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ…
ಧಾರವಾಡ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆ
- Vijay Shindur
- July 24, 2026
- 0
ಧಾರವಾಡ: ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು.ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟದವರು ಶುಕ್ರವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಎಕರೆಗೆ…
Global Watch
View Allಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಷಡ್ಯಂತ್ರ
- Vijay Shindur
- June 29, 2026
- 0
ವಿಜಯ ಸಿಂಧೂರ,ಸುದ್ದಿ ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಕುರಿತು ಆಡಿಯೋ ವೈರಲ್ ಆದ ಬೆನ್ನಲ್ಲೆ…
ಗಂಡ ಹೆಂಡತಿ ಜಗಳ ಟವರ್ ಏರುವ ತನಕ..!
- Vijay Shindur
- June 29, 2026
- 0
ವಿಜಯ ಸಿಂಧೂರ, ಸುದ್ದಿ ಗದಗ : ಎಣ್ಣೆ ಕುಡ್ದ.. ಹೆಂಡ್ತಿಗೆ ಹೊಡ್ದ.. ಕ್ಷುಲ್ಲಕ ಜಗಳ..! ಹೆಂಡತಿ ತವರು ಸೇರಿದಳು….. ಹೆಂಡತಿ…
ಜುಲೈ 1 ರಂದು “ಭಾರತ್ ಜೋಡೋ ಭವನ”ದಲ್ಲಿ ಒಂದು ದಿನದ ವಿಚಾರ ಸಂಕೀರಣ
- Vijay Shindur
- June 28, 2026
- 0
ವಿಜಯ ಸಿಂಧೂರ, ಗದಗ ಬೆಂಗಳೂರಿನ ಕೆಪಿಸಿಸಿಯ “ಭಾರತ್ ಜೋಡೋ ಭವನ"ದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ಕೆಪಿಸಿಸಿ…
ಕಾರ್, ಬೈಕ್ ಅಪಘಾತ ತಂದೆ, ಮಗ ಸಾವು
- Vijay Shindur
- June 28, 2026
- 0
ವಿಜಯ ಸಿಂಧೂರ, ಸುದ್ದಿ ಶಿರಹಟ್ಟಿ: ತಾಲೂಕಿನ ವರವಿ ಕ್ರಾಸ್ ಸಮೀಪ ರವಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿ…
ಅಂಕಗಳ ಜೊತೆ ಸಂಸ್ಕಾರ ಕಲಿಸುವುದು ಪಾಲಕರ ಜವಾಬ್ದಾರಿ: ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ವೈ.ಎನ್. ಗೌಡರ
- Vijay Shindur
- June 28, 2026
- 0
ವಿಜಯ ಸಿಂಧೂರ,ಸುದ್ದಿಮುಂಡರಗಿ: "ಮಕ್ಕಳಿಗೆ ಕೇವಲ ಅಂಕ ಗಳಿಸುವುದನ್ನಷ್ಟೇ ಕಲಿಸದೇ, ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸುವ ಜವಾಬ್ದಾರಿಯನ್ನು ಪಾಲಕರು ಹೊರಬೇಕು.…
ರೈತರನ್ನು ಒಕ್ಕಲೆಬ್ಬಿಸಿ ಟೌನ್ಶಿಪ್ ಮಾಡುವುದಿಲ್ಲ : ಡಿಸಿಎಂ ಡಾ.ಜಿ.ಪರಮೇಶ್ವರ್
- Vijay Shindur
- June 26, 2026
- 0
ಬೆಂಗಳೂರು: ಬಿಡದಿಯಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಒತ್ತಾಯಪೂರ್ವಕವಾಗಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವುದರಲ್ಲಿ ಯಾವುದೇ ಅರ್ಥವಿಲ್ಲ.…
Express List
View Allಮಂಜುನಾಥ ಹಡಪದ ನಿಧನ
- Vijay Shindur
- July 17, 2026
- 0
ಟ್ರ್ಯಾಕ್ಟರ್ ಪಲ್ಟಿ ಮಹಿಳೆ ಸಾವು, 8 ಜನರಿಗೆ ಗಾಯ..!
- Vijay Shindur
- July 16, 2026
- 0
Quick Updates
View Allಭೀಮರಾಜ ಸೇನೆಗೆ ಸಾಗರ (ಸಾಬಪ್ಪ) ಪಿ. ತಳವಾರ ನೇಮಕ
- Vijay Shindur
- August 2, 2026
- 0
- Vijay Shindur
- July 25, 2026
- 0
ಮಂಜುನಾಥ ಹಡಪದ ನಿಧನ
- Vijay Shindur
- July 17, 2026
- 0
Follow Us On:
Fast Facts
View Allಕ್ರಷಿ ಸಾಲ ಭಾರ, ನೇಣಿಗೆ ಶರಣಾದ ಯುವ ರೈತ
- Vijay Shindur
- July 12, 2026
- 0
ಗಾನ ಮುಗಿಸಿದ ದಕ್ಷಿಣ ಭಾರತದ ಗಾನ ಕೋಗಿಲೆ
- Vijay Shindur
- July 11, 2026
- 0
Live Updates
View Allಕಾರ್, ಬೈಕ್ ಅಪಘಾತ ತಂದೆ, ಮಗ ಸಾವು
- Vijay Shindur
- June 28, 2026
- 0
ಗ್ರಾಮೀಣ ರೈತರ ಸಮಸ್ಯೆ ಆಲಿಸಿದ, ಜನಪರ ನಾಯಕ ಚಂದ್ರಶೇಖರ್ ಬಿ. ಟಿ
- Vijay Shindur
- June 24, 2026
- 0
ಬೀದಿ ನಾಯಿಗಳ ಅಟ್ಟಹಾಸ ಆಕಳು ಕರು ಸಾವು
- Vijay Shindur
- June 24, 2026
- 0
ವಿಶ್ರಾಂತಿಗಾಗಿ ಕೇರಳಾಗೆ ಸಿದ್ದರಾಮಯ್ಯ
- Vijay Shindur
- June 24, 2026
- 0
Top Stories
View All- Vijay Shindur
- July 25, 2026
- 0
ಹೃದಯಾಘಾತ ಶಿಕ್ಷಕಿ ಸಾವು ವಿಜಯ ಸಿಂಧೂರ, ಬೆಂಗಳೂರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ ಐಆರ್) ಕರ್ತವ್ಯದಲ್ಲಿದ್ದ ಕುರುಬರಹಳ್ಳಿ ಸರ್ಕಾರಿ…
ಧಾರವಾಡ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆ
- Vijay Shindur
- July 24, 2026
- 0
ಧಾರವಾಡ: ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು.ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ…
ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದ ಅಂಗನವಾಡಿ ಕಾರ್ಯಕರ್ತೆ (ಬಿಎಲ್ಒ) ಸಾವು
- Vijay Shindur
- July 19, 2026
- 0
ವಿಜಯ ಸಿಂಧೂರ, ಮುಂಡರಗಿ ಕರ್ತವ್ಯದ ಮೇಲಿದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಅತ್ಯಂತ ಆಘಾತಕಾರಿ ಮತ್ತು ಬೇಸರದ ಘಟನೆ ಗದಗ…
