ಸ್ಥಳೀಯ ಸುದ್ದಿ
Main News
Banner News

Quick Updates
View Allದರ್ಗಾದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಬಸವ ಜಯಂತಿ ಆಚರಣೆ
- Vijay Shindur
- April 20, 2026
- 0
ಬಸವಣ್ಣವರ ಚಿಂತನೆ ಎಲ್ಲರೂ ಪಾಲಿಸೋಣ
- Vijay Shindur
- April 20, 2026
- 0
ವಿಶ್ವಗುರು ಬಸವಣ್ಣನವರ ವಚನಗಳು ಬದುಕಿಗೆ ಮಾರ್ಗ : ಸಿ.ಸಿ.ಪಾಟೀಲ
- Vijay Shindur
- April 20, 2026
- 0
ಸಮ ಸಮಾಜದ ಪರಿಕಲ್ಪನೆ ಮೂಡಿಸಿದ ವಿಶ್ವಗುರು ಬಸವಣ್ಣ: ಜಿ. ಎಸ್. ಪಾಟೀಲ
- Vijay Shindur
- April 20, 2026
- 0
News Highlights
View AllHot Topics
View Allಪ್ರಜಾಸೌಧ ಕಗ್ಗಂಟು, ಉಗ್ರ ಹೋರಾಟ ಪೂರ್ವಭಾವಿ ಸಭೆ
- Vijay Shindur
- April 17, 2026
- 0
ವಿಜಯ ಸಿಂಧೂರ ತಾಳಿಕೋಟೆ ತಾಳಿಕೋಟೆ ಪಟ್ಟಣದಲ್ಲಿ ಪ್ರಜಾ ಸೌಧ ನಿರ್ಮಾಣ ಮಾಡಬೇಕು ಎನ್ನುವುದು ಜನತೆಯ ಕೂಗು, ಪಟ್ಟದಿಂದ ಸುಮಾರು 4 ಕಿ. ಮೀ ದೂರದಲ್ಲಿ ಗುರುತಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ಮಾಡಿರುವ ಕ್ಷೇತ್ರದ ಜನಪ್ರತಿನಿಧಿಗಳ ಪಟ್ಟು, ಕಳೇದ 53 ದಿನಗಳಿಂದ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಮಧ್ಯ ನಡೆಯುತ್ತಿರುವ ಮುಸುಕಿನ ಗುದ್ದಾಟ, ಪ್ರತಿಭಟನೆ ಉಗ್ರ ಸ್ವರೂಪ…
ಸರಕಾರಿ ಶಾಲೆ ವಿದ್ಯಾರ್ಥಿನಿ, ಸೈನಿಕ ಶಾಲೆಗೆ ಆಯ್ಕೆ
- Vijay Shindur
- April 16, 2026
- 0
ವಿಜಯ ಸಿಂಧೂರ ರೋಣ ತಾಲೂಕಿನ ಹಿರೇಮಣ್ಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಮಂಜುನಾಥ ಹೂವಿನಹಾಳ ಅವರು ಸೈನಿಕ ಶಾಲೆಗೆ ಆಯ್ಕೆಯಾಗಿರುವುದು ಶಾಲೆ ಹಾಗೂ ಗ್ರಾಮದ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಯ ಹಿನ್ನೆಲೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ವೈ.ಬಿ. ತಳವಾರ ಅವರು ವಿದ್ಯಾರ್ಥಿನಿಯನ್ನು ಅಭಿನಂದಿಸಿ, ಮುಂದಿನ ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ…
ಬಸವ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ
- Vijay Shindur
- April 16, 2026
- 0
ತಾಳಿಕೋಟೆ : ಕರ್ನಾಟಕ ಸಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ತಾಲೂಕ ಆಡಳಿತದ ವತಿಯಿಂದ ಏಪ್ರಿಲ್ 20 ರಂದು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಇದಕ್ಕೆ ಎಲ್ಲರೂ ಸಹಕರಿಸಿ ಎಂದು ತಹಶೀಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು. ಬುಧವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು…
ಪಕ್ಷಿಗಳಿಗೆ ನೀರಿನಷಅರವಟಿಗೆ ಅನುಕೂಲ
- Vijay Shindur
- April 16, 2026
- 0
ವಿಜಯ ಸಿಂಧೂರ ತಾಳಿಕೋಟೆ :ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತವೆ. ಈ ಹಿನ್ನೆಲೆಯಲ್ಲಿ ಬಸವ ಚೇತನ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ವನ್ಯಜೀವಿಗಳಿಗೆ ಕುಡಿಯವ ನೀರಿನ ವ್ಯವಸ್ಥೆ ಮಾಡಿದ್ದು, ತನ್ನ ವ್ಯಾಪ್ತಿಯಲ್ಲಿ ಬರುವ ಅನೇಕ…
The Bulletin
View Allದರ್ಗಾದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಬಸವ ಜಯಂತಿ ಆಚರಣೆ
- Vijay Shindur
- April 20, 2026
- 0
ವಿಜಯ ಸಿಂಧೂರ ರೋಣಪಟ್ಟಣದ ಹೊರಪೇಟೆ ದರ್ಗಾದಲ್ಲಿ ಸೋಮವಾರ ಭಾವೈಕ್ಯತೆಯ ಬಸವ ಜಯಂತಿ ಆಚರಣೆ ಮಾಡಲಾಗಿದೆ. ಬಸವ ಜಯಂತಿಯಲ್ಲಿ ಮುಸ್ಲಿಂ ಮುಖಂಡರು…
ಬಸವಣ್ಣವರ ಚಿಂತನೆ ಎಲ್ಲರೂ ಪಾಲಿಸೋಣ
- Vijay Shindur
- April 20, 2026
- 0
ವಿಜಯ ಸಿಂಧೂರ ರೋಣಸಮಾಜದ ಎಲ್ಲ ವರ್ಗದವರನ್ನು ಬಸವಣ್ಣ ಎತ್ತಿ ಹಿಡಿದು ಅಪ್ಪಿಕೊಂಡಿದ್ದ, ಬಸವಣ್ಣನ ಸಮಾಜ ಜಾತಿ, ವರ್ಗ, ವರ್ಣ ರಹಿತವಾಗಿತ್ತು.…
ಬಸವಣ್ಣನನ್ನು ಜಾತಿಗೆ ಸೀಮಿತಗೊಳಿಸುವುದು ಅಕ್ಷಮ್ಯ ಅಪರಾಧ: ಸಾಹಿತಿ ಶ್ರೀಕಾಂತ ಪತ್ತಾರ
- Vijay Shindur
- April 20, 2026
- 0
ವಿಜಯ ಸಿಂಧೂರ, ತಾಳಿಕೋಟೆ ಬಸವ ಜಯಂತಿ ದಿನವನ್ನು ಕೇವಲ ಪೂಜೆ, ಮೆರವಣಿಗೆ ಮತ್ತು ಹಾಡು-ಹೊಗಳಿಕೆಗೆ ಮಾತ್ರ ಸೀಮಿತಗೊಳಿಸದೆ, ಬಸವಣ್ಣನವರ ಬದುಕಿನ…
ವಿಶ್ವಗುರು ಬಸವಣ್ಣನವರ ವಚನಗಳು ಬದುಕಿಗೆ ಮಾರ್ಗ : ಸಿ.ಸಿ.ಪಾಟೀಲ
- Vijay Shindur
- April 20, 2026
- 0
ವಿಜಯ ಸಿಂಧೂರ, ನರಗುಂದ ವಿಶ್ವ ಗುರು ಬಸವಣ್ಣನವರ ವಚನಗಳು ಮಕ್ಕಳಿಗೆ ಸತ್ಯ, ಕಾಯಕ, ಸಮಾನತೆ ಮತ್ತು ಪ್ರೀತಿಯನ್ನು ಕಲಿಸುವ ಅತ್ಯುತ್ತಮ…
ಸಮ ಸಮಾಜದ ಪರಿಕಲ್ಪನೆ ಮೂಡಿಸಿದ ವಿಶ್ವಗುರು ಬಸವಣ್ಣ: ಜಿ. ಎಸ್. ಪಾಟೀಲ
- Vijay Shindur
- April 20, 2026
- 0
ವಿಜಯ ಸಿಂಧೂರ, ಗಜೇಂದ್ರಗಡ 12ನೇ ಶತಮಾನದ ವಿಶ್ವಗುರು ಬಸವಣ್ಣನವರು ಜಾತಿರಹಿತ, ಸಮಾನತೆಯ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್…
ಕುಡಿಯುವ ನೀರಿಗೆ ತೊಂದರೆ ಆಗದಂತೆ,ಮುನ್ನೆಚ್ಚರಿಕೆ ಅಗತ್ಯ :ಜಿ.ಎಸ್.ಪಾಟೀಲ್
- Vijay Shindur
- April 19, 2026
- 0
ರೋಣ:ಬೇಸಿಗೆ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಅಭಾವ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಬೇಸಿಗೆ ಸಾಕಷ್ಟು ತೀವೃತರಹದಲ್ಲಿರುವದರಿಂದ ಕುಡಿಯುವ…
News Briefing
View Allವಿಶ್ವಗುರು ಬಸವಣ್ಣನವರ ವಚನಗಳು ಬದುಕಿಗೆ ಮಾರ್ಗ : ಸಿ.ಸಿ.ಪಾಟೀಲ
- Vijay Shindur
- April 20, 2026
- 0
ಸಮ ಸಮಾಜದ ಪರಿಕಲ್ಪನೆ ಮೂಡಿಸಿದ ವಿಶ್ವಗುರು ಬಸವಣ್ಣ: ಜಿ. ಎಸ್. ಪಾಟೀಲ
- Vijay Shindur
- April 20, 2026
- 0
ಬಾಳಿಗೆ ಪ್ರೇರಣೆಯಾಗುವ ಹಿರಿಯರ ಸ್ಮರಣೆ : ಶಾಸಕ ಜಿ.ಎಸ್.ಪಾಟೀಲ
- Vijay Shindur
- April 18, 2026
- 0
Current Affairs
View Allಸನಾತನ ಧರ್ಮ ಪುನರುಜ್ಜೀವನಕ್ಕೆ ಆದಿ ಶಂಕರಾಚಾರ್ಯರ ಕೊಡುಗೆ ಅಪಾರ: ಭೀಮರಾವ್
- Vijay Shindur
- April 22, 2026
- 0
ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ ಮಹಾನ್ ಆಚಾರ್ಯ ಶ್ರೀ ಆದಿ ಶಂಕರಾಚಾರ್ಯರರ ಕೊಡುಗೆ ಅಪಾರ ಎಂದು ಭೀಮರಾವ್ ಕುಲಕರ್ಣಿ ಹೇಳಿದರು. ಅವರು ಪಟ್ಟಣದ ನಿಮಿಷಾಂಬಾದೇವಿ ಮುಂಭಾಗದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದವರಿಂದ ಆಯೋಜಿಸಿದ್ದ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು “ಶಂಕರ ಎಂದರೆ ಮಂಗಳ, ಆನಂದ ಮತ್ತು ಸಂತೋಷದ ಪ್ರತೀಕ. ಧರ್ಮವು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ…
ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ ಮತ್ತು ಕಾನ್ಸ್ಟೇಬಲ್
- Vijay Shindur
- April 22, 2026
- 0
ವಿಜಯ ಸಿಂಧೂರ ಬಾಗಲಕೋಟೆ ಬಾದಾಮಿ: ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಇಸ್ಪೀಟ್ ಮತ್ತು ಬಡ್ಡಿ ದಂಧೆಯ ಪ್ರಕರಣದಿಂದ ಹೆಸರು ಕೈಬಿಡಲು ಹಾಗೂ ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಿಎಸ್ಐ ಮತ್ತು ಕಾನ್ಸ್ಟೇಬಲ್ ಅವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ…
ರಾಜೀವಗಾಂಧಿ ಶಿಕ್ಷಣ ಸಂಸ್ಥೆಗೆ ಮತ್ತೊಂದು ಕಿರೀಟ, ಸಿ.ಬಿ.ಎಸ್.ಸಿ ಶಾಲೆ ಮಂಜೂರ
- Vijay Shindur
- April 21, 2026
- 0
ವಿಜಯ ಸಿಂಧೂರ ರೋಣ ರೋಣ ವಿಧಾಸಭಾ ಮತಕ್ಷೇತ್ರದ ಬಡ,ಆರ್ಥಿಕ ಹಿಂದುಳಿದ,ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹದಾಸೆಯಿಂದ ಕ್ಷೇತ್ರದ ಶಾಸಕರು,ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಸಹೋದರ ಜಿ.ಎಸ್.ಪಾಟೀಲರು ತಮ್ಮ ಸಮಾನ ಮನಸ್ಕರೊಂದಿಗೆ ಚರ್ಚಿಸಿ ಕಳೇದ 30 ವರ್ಷಗಳ ಹಿಂದೆ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದ್ದು,ನರ್ಸರಿಯಿಂದ ಹಿಡಿದು ವೈದ್ಯಕೀಯದವರೆಗೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ…
ಅಣ್ಣಿಗೇರಿಯಲ್ಲಿ ಬಸವ ಜಯಂತಿ; ಅದ್ದೂರಿ ಮೆರವಣಿಗೆ
- Vijay Shindur
- April 21, 2026
- 0
ವಿಜಯ ಸಿಂಧೂರ,ಅಣ್ಣಿಗೇರಿ ಪಟ್ಟಣದ ಉಳವಿ ಚನ್ನಬಸವೇಶ್ವರ ದೇವಸ್ಥಾನ ಬಳಿಯ ಹೊರಕೇರಿ ಓಣಿಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಐದು ದಿನಗಳ ಪ್ರವಚನ ಮುಕ್ತಾಯ ಹಾಗೂ ಬಸವ ಜಯಂತಿಯ ಜೊಡೆತ್ತುಗಳ ಮೆರವಣಿಗೆ ಸೋಮವಾರ ಅದ್ದೂರಿಯಾಗಿ ಜರುಗಿತು. ಮೆರವಣಿಗೆಗೆ ಚಾಲನೆ ನೀಡಿದ ದಾಸೋಹಮಠದ ಶಿವಕುಮಾರ ಸ್ವಾಮಿಜಿಗಳು ಮಾತನಾಡಿ,ರೈತಾಪಿ ವರ್ಗ ಎತ್ತುಗಳನ್ನು ಬಸವಣ್ಣ ದೇವರು ಎಂದು ನಂಬಿಕೊಂಡು ಬಂದಿದ್ದು…
Global Watch
View Allಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆ:ಜಿ. ಎಸ್. ಪಾಟೀಲ
- Vijay Shindur
- April 18, 2026
- 0
ವಿಜಯ ಸಿಂಧೂರ, ಮುಂಡರಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೆತ್ರತ್ವದ ರಾಜ್ಯ ಸರ್ಕಾರಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವುದಕ್ಕಾಗಿ ಅನ್ನಭಾಗ್ಯ,…
ಅಂಬೇಡ್ಕರ್ ತತ್ವಾದರ್ಶ ಪಾಲಿಸಿ : ಚಂದ್ರಶೇಖರ ಮಾದರ
- Vijay Shindur
- April 18, 2026
- 0
ವಿಜಯ ಸಿಂಧೂರ ರೋಣ ಶ್ರೇಷ್ಟ ವ್ಯಕ್ತಿಗಳ ಆದರ್ಶ ಕೇಳಿಸಿಕೊಂಡರೆ ಸಾಲದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ…
ಮಿಣಜಗಿ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಸಿಬಿಎಸ್ಇ ವಿದ್ಯಾರ್ಥಿಗಳ ಶೇ. 100 ಫಲಿತಾಂಶ
- Vijay Shindur
- April 17, 2026
- 0
ತಾಳಿಕೋಟೆ: ನಗರದ ಮಿಣಜಗಿ ಕ್ರಾಸ್ನಲ್ಲಿ ಇರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ 2025-26ನೇ ಸಾಲಿನ 10ನೇ ತರಗತಿ (CBSE) ಪರೀಕ್ಷೆಯಲ್ಲಿ…
ಪ್ರಜಾಸೌಧ ನಿರ್ಮಾಣ ಸಾರ್ವಜನಿಕರ ಹಿತದೃಷ್ಟಿಗೆ
- Vijay Shindur
- April 17, 2026
- 0
ವಿಜಯ ಸಿಂಧೂರ ತಾಳಿಕೋಟೆ ರಾಜ್ಯ ಸರಕಾರ ಜನಪರ ಆಡಳಿತಕ್ಕೆ ಹೆಸರಾಗಿದೆ.ಅದರಂತೆ ತಾಲೂಕಿನ ಜನರ ನೂರಾರು ಕಾರ್ಯಗಳಿಗೆ ಒಂದೇ ಸ್ಥಳದಲ್ಲಿ ಅನುಕೂಲ…
ಪ್ರಜಾಸೌಧ ಕಗ್ಗಂಟು, ಉಗ್ರ ಹೋರಾಟ ಪೂರ್ವಭಾವಿ ಸಭೆ
- Vijay Shindur
- April 17, 2026
- 0
ವಿಜಯ ಸಿಂಧೂರ ತಾಳಿಕೋಟೆ ತಾಳಿಕೋಟೆ ಪಟ್ಟಣದಲ್ಲಿ ಪ್ರಜಾ ಸೌಧ ನಿರ್ಮಾಣ ಮಾಡಬೇಕು ಎನ್ನುವುದು ಜನತೆಯ ಕೂಗು, ಪಟ್ಟದಿಂದ ಸುಮಾರು 4…
ಸರಕಾರಿ ಶಾಲೆ ವಿದ್ಯಾರ್ಥಿನಿ, ಸೈನಿಕ ಶಾಲೆಗೆ ಆಯ್ಕೆ
- Vijay Shindur
- April 16, 2026
- 0
ವಿಜಯ ಸಿಂಧೂರ ರೋಣ ತಾಲೂಕಿನ ಹಿರೇಮಣ್ಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಮಂಜುನಾಥ ಹೂವಿನಹಾಳ…
Express List
View Allಅಣ್ಣಿಗೇರಿಯಲ್ಲಿ ಬಸವ ಜಯಂತಿ; ಅದ್ದೂರಿ ಮೆರವಣಿಗೆ
- Vijay Shindur
- April 21, 2026
- 0
ಸಾಮೂಹಿಕ ವಿವಾಹ ಸ್ವಾಭಿಮಾನದ ಸಂಕೇತ :ಜಿ.ಎಸ್.ಪಾಟೀಲ
- Vijay Shindur
- April 21, 2026
- 0
ದರ್ಗಾದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಬಸವ ಜಯಂತಿ ಆಚರಣೆ
- Vijay Shindur
- April 20, 2026
- 0
Quick Updates
View Allಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ ಮತ್ತು ಕಾನ್ಸ್ಟೇಬಲ್
- Vijay Shindur
- April 22, 2026
- 0
ಅಣ್ಣಿಗೇರಿಯಲ್ಲಿ ಬಸವ ಜಯಂತಿ; ಅದ್ದೂರಿ ಮೆರವಣಿಗೆ
- Vijay Shindur
- April 21, 2026
- 0
ಸಾಮೂಹಿಕ ವಿವಾಹ ಸ್ವಾಭಿಮಾನದ ಸಂಕೇತ :ಜಿ.ಎಸ್.ಪಾಟೀಲ
- Vijay Shindur
- April 21, 2026
- 0
Follow Us On:
Fast Facts
View Allವಿಶ್ವಗುರು ಬಸವಣ್ಣನವರ ವಚನಗಳು ಬದುಕಿಗೆ ಮಾರ್ಗ : ಸಿ.ಸಿ.ಪಾಟೀಲ
- Vijay Shindur
- April 20, 2026
- 0
ಸಮ ಸಮಾಜದ ಪರಿಕಲ್ಪನೆ ಮೂಡಿಸಿದ ವಿಶ್ವಗುರು ಬಸವಣ್ಣ: ಜಿ. ಎಸ್. ಪಾಟೀಲ
- Vijay Shindur
- April 20, 2026
- 0
Live Updates
View Allಪ್ರಜಾಸೌಧ ನಿರ್ಮಾಣ ಸಾರ್ವಜನಿಕರ ಹಿತದೃಷ್ಟಿಗೆ
- Vijay Shindur
- April 17, 2026
- 0
ಪ್ರಜಾಸೌಧ ಕಗ್ಗಂಟು, ಉಗ್ರ ಹೋರಾಟ ಪೂರ್ವಭಾವಿ ಸಭೆ
- Vijay Shindur
- April 17, 2026
- 0
ಸರಕಾರಿ ಶಾಲೆ ವಿದ್ಯಾರ್ಥಿನಿ, ಸೈನಿಕ ಶಾಲೆಗೆ ಆಯ್ಕೆ
- Vijay Shindur
- April 16, 2026
- 0
ಬಸವ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ
- Vijay Shindur
- April 16, 2026
- 0
ಪಕ್ಷಿಗಳಿಗೆ ನೀರಿನಷಅರವಟಿಗೆ ಅನುಕೂಲ
- Vijay Shindur
- April 16, 2026
- 0
50ನೇ ದಿನ ಕಳೆದರೂ ಕಣ್ಣು ತೆರೆಯದ ಸರಕಾರ, ಜನರಿಂದ ಧಿಕ್ಕಾರ
- Vijay Shindur
- April 15, 2026
- 0
Top Stories
View Allರಾಜೀವಗಾಂಧಿ ಶಿಕ್ಷಣ ಸಂಸ್ಥೆಗೆ ಮತ್ತೊಂದು ಕಿರೀಟ, ಸಿ.ಬಿ.ಎಸ್.ಸಿ ಶಾಲೆ ಮಂಜೂರ
- Vijay Shindur
- April 21, 2026
- 0
ವಿಜಯ ಸಿಂಧೂರ ರೋಣ ರೋಣ ವಿಧಾಸಭಾ ಮತಕ್ಷೇತ್ರದ ಬಡ,ಆರ್ಥಿಕ ಹಿಂದುಳಿದ,ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹದಾಸೆಯಿಂದ ಕ್ಷೇತ್ರದ ಶಾಸಕರು,ರಾಜ್ಯ…
ಅಣ್ಣಿಗೇರಿಯಲ್ಲಿ ಬಸವ ಜಯಂತಿ; ಅದ್ದೂರಿ ಮೆರವಣಿಗೆ
- Vijay Shindur
- April 21, 2026
- 0
ವಿಜಯ ಸಿಂಧೂರ,ಅಣ್ಣಿಗೇರಿ ಪಟ್ಟಣದ ಉಳವಿ ಚನ್ನಬಸವೇಶ್ವರ ದೇವಸ್ಥಾನ ಬಳಿಯ ಹೊರಕೇರಿ ಓಣಿಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಐದು…
ಸಾಮೂಹಿಕ ವಿವಾಹ ಸ್ವಾಭಿಮಾನದ ಸಂಕೇತ :ಜಿ.ಎಸ್.ಪಾಟೀಲ
- Vijay Shindur
- April 21, 2026
- 0
ವಿಜಯ ಸಿಂಧೂರ, ಗಜೇಂದ್ರಗಡ ಸಾಮೂಹಿಕ ವಿವಾಹಗಳ ಕುರಿತು ಕೀಳರಿಮೆ ವ್ಯಕ್ತಪಡಿಸದೇ ಮೇಲರಿಮೆ ಬೆಳೆಸಿಕೊಳ್ಳಬೇಕು.ಸರ್ವಧರ್ಮಗಳ ಸಾಮೂಹಿಕ ವಿವಾಹಗಳು ಸ್ವಾಭಿಮಾನದ ಸಂಕೇತವಾಗಿದೆ ಎಂದು…
